ಗಂಗಾವತಿ ಹಿರೇಜಂತಕಲ್ ಐತಿಹಾಸಿಕ ಪ್ರಸಿದ್ಧಿ ಪಡೆದಿರುವ ಶ್ರೀ ಪಂಪಾ ವಿರೂಪಾಕ್ಷೇಶ್ವರ ಮಹಾ ರಥೋತ್ಸವದಲ್ಲಿ ಬಿಜೆಪಿ ಮಾಜಿ ಜನಪ್ರಿಯ ಶಾಸಕರಾದ ಪರಣ್ಣ ಮುನವಳ್ಳಿ ಅವರು ಭಾಗವಹಿಸಿದರು
ನಂತರ ಶ್ರೀ ಪಂಪಾ ವಿರೂಪಾಕ್ಷೇಶ್ವರ ಆಶೀರ್ವಾದ ಪಡೆದ ಪುನೀತರಾದರು
ಈ ಸಂದರ್ಭದಲ್ಲಿ ನಗರ ಸಭೆ ಮಾಜಿ ಅಧ್ಯಕ್ಷ ರಾಘವೇಂದ್ರ ಶ್ರೇಷ್ಟಿ, ನಾಗರಾಜ್ ಶ್ರೀ ದೇವಿ ಮಿಲ್, ಸೋಮನಾಥ್ಪಟ್ಟಣಶೆಟ್ಟಿ ವಕೀಲರು, ಅಮಾಜಪ್ಪ, ದೇವಾನಂದ ದಾಸನಾಳ, ರಮೇಶ ಈಡಿಗ, ಬಸವರಾಜ ಅಂಗಡಿ, ಬಸವರಾಜ್ ಕೋರ, ಶಿವಪ್ಪ ಹತ್ತಿಮರದ, ಶಿವಕುಮಾರ್ ಅಂಗಡಿ, ಸತ್ಯನಾರಾಯಣ ಶೆಟ್ಟಿ, ಅಕ್ಕಿ ಪ್ರಕಾಶ, ಗವಿಸಿದ್ದಪ್ಪ ಆರಾಳ, ಗವಿಸಿದ್ದ ಕುಂಬಾರ, ಗಿರೀಶ ಅರಳಿಕಟ್ಟಿ, ರಮೇಶ, ಕಂಟೆಪ್ಪ, ಇನ್ನು ಮುಂತಾದವರು ಉಪಸ್ಥಿತರಿದ್ದರು
More Stories
ಶಾಲೆಯಲ್ಲೇ ಮುಖ್ಯೋಪಾಧ್ಯಾಯರ ಕಿತ್ತಾಟ! ಸಿಸಿಟಿವಿ ಪರಿಶೀಲಿಸಿ ತಪ್ಪಿತಸ್ಥರನ್ನು ಅಮಾನತು ಮಾಡಿ ಕಠಿಣ ಕಾನೂನು ಕ್ರಮ ಜರುಗಿಸಿ: ಮಹಾನಾಯಕ ಜನಜಾಗೃತಿ ವೇದಿಕೆ ಆಗ್ರಹ
ರಸ್ತೆ ಒತ್ತುವರಿ ಆರೋಪ ನಿರಾಧಾರ; ಕಾನೂನುಬದ್ಧವಾಗಿಯೇ ರೆಸಾರ್ಟ್ ನಿರ್ಮಿಸಲಾಗಿದೆ: ರಮೇಶ್ ನಾಯಕ
ಕಾರಟಗಿಯ ಬಿಲ್ವ ಯೋಗ ಅಭ್ಯಾಸ ಕೇಂದ್ರದಲ್ಲಿ ಗಾಂಧಾರಿ ವಿದ್ಯಾ ಪ್ರಜ್ಞಾ ಯೋಗ ಪ್ರಮಾಣಪತ್ರ ವಿತರಣೆ; ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ಗಮನ ಸೆಳೆಯಿತು